|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2017 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
96 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1125498 |
...ಕಿರುವೆರಳ ಸಟೆ... ಪ್ರಸ್ತುತ ಕೃತಿ ರತ್ನಾಕರವರ್ಣಿಯ ಭರತೇಶವೈಭವ ಕಾವ್ಯದ ಒಂದು ಸಂಧಿಯ ಜನಪ್ರಿಯ ಸಂಪಾದನೆ. ಪ್ರಸ್ತುತ ಈ ಭಾಗ ತನ್ನ ನಾಟಕೀಯ ಗುಣದಿಂದಾಗಿ ಕಾವ್ಯದ ಚೌಕಟ್ಟಿನಲ್ಲಿಯೇ ವಿಶಿಷ್ಟವಾದುದಾಗಿದೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಓದಿರುವ ಕಾವ್ಯ ಭಾಗವೇ ಇದಾಗಿದ್ದರೂ ಸಾಹಿತ್ಯಿಕ ಕಾರಣಕ್ಕಾಗಿ ಸಾಮಾನ್ಯರೂ ಓದಿ ಆಸ್ವಾದಿಸಬಲ್ಲ ಗುಣವನ್ನು ಪಡೆದುಕೊಂಡಿದೆ. ಅಂತಹ ಅನುಕೂಲ ಒದಗಲಿ ಎಂಬ ಉದ್ದೇಶದಿಂದ ಸರಳ ಗದ್ಯದ ಅನುವಾದ, ಪೀಠಿಕೆ, ಸೂಕ್ತ ಟಿಪ್ಪಣಿ ಮುಂತಾದ ಶಾಸ್ತ್ರ ಶುದ್ಧ ಸಂಪಾದನೆಯ ನೆಲೆಯಲ್ಲಿ ಈ ಕೃತಿಯನ್ನು ಸಿದ್ದಪಡಿಸಲಾಗಿದೆ.
ಪದವಿಪೂರ್ವ ಕಾಲೇಜು ಶಿಕ್ಷಕರ ನೇಮಕಾತಿ ಪರೀಕ್ಷೆಗೆ ನಿಗದಿಪಡಿಸಿದ ರತ್ನಾಕರವರ್ಣಿಯ ಭರತೇಶವೈಭವದ ಆಯ್ದ ಭಾಗ ...ಕಿರುವೆರಳ ಸಟೆ.... ಸಾಹಿತ್ಯ ವಿದ್ಯಾರ್ಥಿಗಳಿಗೆ ಅಲಭ್ಯವಾಗಿದ್ದ ಈ ಪುಸ್ತಕವನ್ನು ಡಾ. ಶ್ರೀಧರ ಹೆಗಡೆ ಭದ್ರನ್ ಅವರು ಸಿದ್ದಪಡಿಸಿಕೊಟ್ಟಿದ್ದಾರೆ.
|
| |
|
|
|
|
|
|
|
|
|