|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿಜ್ಞಾನ ಪ್ರಕಾಶನ, Abhijnana Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2020 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
172 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788188278282 |
ಕೋಡ್ |
: |
1126525 |
ಭಾರತದೇಶದ ಋಷಿ – ಮುನಿಗಳು, ಮಹಾಪುರುಷರು, ತೀರ್ಥಕ್ಷೇತ್ರಗಳು, ಸಾಹಿತ್ಯ–ಕಲಾಪ್ರಕಾರಗಳು, ದರ್ಶನಪ್ರಸ್ಥಾನಗಳು, ಸಿದ್ಧಾಂತ–ಕಲ್ಪನೆಗಳು, ವಿಜ್ಞಾನ–ಇತಿಹಾಸಗಳು, ಜೀವನಪದ್ಧತಿಗಳು – ಹೀಗೆ ಸಮಸ್ತ ಭಾರತೀಯ ವಿದ್ಯೆಗಳನ್ನು ಕುರಿತಾದ ಗ್ರಂಥಮಾಲಿಕೆಯೇ `ಭಾರತತೀರ್ಥ`.
ಪುಣೆಯ ಭಾಂಡಾರಕರ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆ ನಮ್ಮ ದೇಶದ ವಿದ್ವತ್ ಸಂಸ್ಥೆಗಳಲ್ಲಿ ಬಹುಮುಖ್ಯವಾದ ಸ್ಥಾನ ಪಡೆದಿದೆ. ಆ ಸಂಸ್ಥೆ ನಮ್ಮ ದೇಶದ ವಿದ್ವತ್ ಪ್ರಪಂಚದಲ್ಲಿ ಸಾಧಿಸಿರುವ ಅನೇಕ ಮಹತ್ಕಾರ್ಯಗಳಲ್ಲಿ ವ್ಯಾಸಕೃತ ಮಹಾಭಾರತದ ಪಾಠಪರಿಷ್ಕರಣಕಾರ್ಯ ಮುಕುಟಪ್ರಾಯವಾದದ್ದಾಗಿದ್ದು ಲೋಕವಿಖ್ಯಾತವಾಗಿದೆ. ಈ ಸಂಪಾದನಕಾರ್ಯದ ಪರಿಚಯವೇ ಪ್ರಕೃತ ಕೃತಿಯ ವಿಷಯ.
|
ಶ್ರೀ ಎಸ್. ಆರ್. ರಾಮಸ್ವಾಮಿ ಅವರು ವಿದ್ವತ್ ಕುಟುಂಬಕ್ಕೆ ಸೇರಿದವರು; ಪತ್ರಕರ್ತರು; ಲೇಖಕರು. ಮಾತ್ರವಲ್ಲ, ಆಧುನಿಕ ಕನ್ನಡ ಸಾಹಿತ್ಯದ ಅಶ್ವತ್ಥವೃಕ್ಷ ಡಿವಿಜಿಯವರ ಸಾಹಿತ್ಯ–ಸಂಸ್ಕಾರಗಳ ತೋಟದಲ್ಲಿ ವನಸುಮವಾಗಿಯೇ ಅರಳಿದವರು.
|
|
| |
|
|
|
|
|
|
|
|
|