|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಮ್ಮಲ್ಲಿ ತೆನಾಲಿ ರಾಮಕೃಷ್ಣ, ಬೀರಬಲ್ಲರ ಹಾಸ್ಯ ಕಥೆಗಳಿವೆ. ಇವುಗಳ ಉದ್ದೇಶವೂ ಹಾಸ್ಯ, ಮನರಂಜನೆ. ಇವುಗಳ ಕರ್ತೃಗಳು ಆಸ್ಥಾನ ಕವಿಗಳು. ರಾಜನ ಮನಸ್ಸಿಗೆ ಮುದ ನೀಡುವುದೇ ಇವರ ಕೆಲಸ. ಆದರೆ ನಸ್ರುದ್ದೀನ್ ಇದಕ್ಕಿಂತ ಭಿನ್ನವಾದ ಪರಿಸ್ಥಿತಿಯಲ್ಲಿ ಜೀವಿಸಿದ್ದ. ರಾಜಪ್ರಭುತ್ವದ ವಿರುದ್ಧ, ಧಾರ್ಮಿಕ ಮೂಢತೆಯ ವಿರುದ್ಧ ಆತ ಕೊರಲೆತ್ತಿದ. ಸದಾ ಬಡವರ ಪರವಾಗಿದ್ದ. ಈ ಘರ್ಷಣೆಯ ಮಧ್ಯೆ ಈ ಕಥೆಗಳು ಹುಟ್ಟಿದವು. ಕೆಲವು ಕಥೆಗಳ ಅರ್ಥ ಥಟ್ಟನೆ ಹೊಳೆಯುವುದಿಲ್ಲ. ಒಮ್ಮೊಮ್ಮೆ ತಿಳಿಯಾದ ಹಾಸ್ಯ, ಮತ್ತೊಮ್ಮೆ ಎದೆಗೆ ಚುಚ್ಚುವಂಥ ನಿಷ್ಠುರತೆ ಇವೇ ಈ ಕಥೆಗಳ ವೈಶಿಷ್ಟ್ಯ.
|
| |
|
|
|
|
|
|
|
|
|