|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೭೨ರಲ್ಲಿ ತಮ್ಮ ಕಾಲಿದಾಸ ಎಂಬ ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾದ ಶ್ರೀರಂಗರು, ಕನ್ನದ ನಾಟಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಸಮೃದ್ಧವಾಗಿರುವಂತೆಯೇ, ಸತ್ತ್ವಪೂರ್ಣಾವೂ ಆಗಿದೆ. ಅವರ ಕೃತಿಗಳು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ಅನುವಾದಗೊಂಡು ಅಲ್ಲಿಯೂ ವಿಶೇಷ ಸಂಚಲನೆಯನ್ನು ಮೂಡಿಸಿದುವು ಎಂಬುದು ಆವರ ಸಾಧನೆಯ ಪ್ರತೀಕವೇ ಆಗಿದೆ. ನಾಟಕ ಅವರ ಸಾಧನೆಯ ಪ್ರಮುಖ ಕ್ಷೇತ್ರವೇ ಆಯಿತಾದರೂ, ವಿಮರ್ಶೆಯ ಕ್ಷೇತ್ರಕ್ಕೆ ಅವರು ನೀಡಿದ ಕಾಣಿಕೆಗಳೂ ವಿಶೇಷ ಮಹತ್ವದವಾಗಿವೆ.
|
| |
|
|
|
|
|
|
|
|
|