|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಹಾಬಳೇಶ್ವರ ಸೈಲ್ : ಕೊಂಕಣಿಯ ಪ್ರಮುಖ ಕಥಾ ಲೇಖಕರು. ಇವರ "ತರಂಗ", "ಬಾಯನೆಟ್ ಫಾಯರಿಂಗ್", "ನಿಮಾಣೊ ಅಶ್ವತ್ಥಾಮಾ" ಸೇರಿದಂತೆ 5 ಕಥಾಸಂಕಲನಗಳು, "ಕಾಳಿಗಂಗಾ", "ಅರಣ್ಯಕಾಂಡ", "ಹಾವಠಣ", "ಯುಗಸಾಂವರ್" ಮೊದಲಾದ 10 ಕಾದಂಬರಿಗಳು, "ಸೈಮದೇವ್" ಎಂಬ ಬಾಲ ಸಾಹಿತ್ಯ ಕೃತಿ ಪ್ರಕಟವಾಗಿವೆ. ಇವರು ಮರಾಠಿಯಲ್ಲಿಯೂ ನಾಟಕ, ಕಾದಂಬರಿ, ಅನುವಾದ ಕೃತಿ ರಚನೆ ಮಾಡಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಗೋವಾ ಕಲಾ ಅಕಾಡೆಮಿ, ಗೋವಾ ಭಾಷಾಮಂಡಳದ ಪ್ರಶಸ್ತಿಗಳು, ವಿಮಲಾ ವಿ. ಪೈ ವಿಶ್ವಕೊಂಕಣಿ ಸಾಹಿತ್ಯ ಪುರಸ್ಕಾರ ಮತ್ತು 2016ನೇ ಸಾಲಿನ "ಸರಸ್ವತಿ ಸಮ್ಮಾನ್" ದೊರೆತಿವೆ
|
|
| | |
|
|
|
|
|
|
|
|