|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು ಪ್ರಶಸ್ತಿ’ 2005 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
2 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2010 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
280 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788173027311 |
ಕೋಡ್ |
: |
001593 |
ಇದು ಒಂದು ದಲಿತ ಕುಟುಂಬದ ಕಥೆ. ಅದೇ ವೇಳೆ, ಸಾವಿರಾರು ವರ್ಷಗಳಿಂದ ವರ್ಣ - ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾಗಿದ್ದ, ಆಗ ಮಹಾರಾಷ್ಟ್ರದಲ್ಲಿ ಪ್ರಬಲವಾಗುತ್ತಿದ್ದ ಅಂಬೇಡ್ಕರ್ ಚಳುವಳಿಯ ರೂಪದಲ್ಲಿ ದೊರಕಿದ ’ವಿದ್ಯೆ, ಒಗ್ಗಟ್ಟು ಮತ್ತು ಹೋರಾಟ’ದ ಬೆಳಕಿನಲ್ಲಿ ಜಾಗೃತಗೊಂಡು ನಿಜವಾದ ’ಮನುಷ್ಯರು’ ಹುಟ್ಟಿಬಂದ ಒಂದು ಅದ್ಭುತ ಕಥಾನಕ. ಈ ಹೊಸ ಮನುಷ್ಯರ ಪ್ರಗತಿಯನ್ನು ಹತ್ತಿಕ್ಕಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂಬುದನ್ನು ತಿಳಿಸಿಕೊಡುವ ಕೃತಿ.
|
| | |
|
|
|
|
|
|
|