|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ದಿಲ್ಲಿಯ ಚಕ್ರವರ್ತಿ ಅಕ್ಬರ್ ರಾಜ್ಯಾಡಳಿತದ ಭಾರದಿಂದ ಬೇಸರಗೊಂಡಾಗ ಬೀರಬಲ್ಲನ ವಿನೋದದ ಮದ್ದನ್ನು, ಅವನ ಸಲಹೆಯನ್ನು ಬಯಸುತ್ತಿದ್ದ. ವಿನೋದ ಸ್ವಭಾವದವನೂ, ಅಸಾಧ್ಯ ಬುದ್ಧಿವಂತನೂ ಆಗಿದ್ದ ಬೀರಬಲ್ಲನ ವಿನೋದ ಅನೇಕ ಸಲ ಅಕ್ಬರನ ಅಹಂಭಾವವನ್ನು ಚುಚ್ಚಿದರೂ ಅವರಿಬ್ಬರ ಗೆಳೆತನಕ್ಕೆ ಎಂದೂ ಕುಂದುಂಟಾದುದಿಲ್ಲ. ಕಥೆಗಳನ್ನು ನೀವೇ ಓದಿ.
|
| |
|
|
|
|
|
|
|
|
|