|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾಷೆ, ಹೆಣ್ಣು, ನಿರುದ್ಯೋಗ, ರಾಜಕಾರಣ, ಮೌಢ್ಯ, ವೈಜ್ಞಾನಿಕ ಚಿಂತನೆಯಿಂದ ಬಳ್ಳಾರಿಯ ನೆಲದ ಮಾತಿನವರೆಗೆ, ಅವರ ಕಾವ್ಯದ ಹರಿವಿದೆ. ಆದರೆ ಶ್ರೀ ಎಸ್. ಮಂಜುನಾಥ್ರವರಂತಹ ವೈಜ್ಞಾನಿಕ ಚಿಂತನೆಯ ಅಪರೂಪದ ಕವಿತೆಯನ್ನು ಸರಳ ಭಾಷೆ, ತಂತ್ರ ಹಾಗೂ ರೂಪಕಗಳನ್ನು ಬಳಸುತ್ತ ಜನಮನಕ್ಕೆ ತಲುಪುತ್ತಿರುವ ಕವಿ ಶ್ರೀ ಎಸ್. ಮಂಜುನಾಥ್.
|
ಎಸ್ ಮಂಜುನಾಥರವರು ‘ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ’ಯನ್ನು ಸ್ಥಾಪಿಸಿ, ಕಳೆದೊಂದು ದಶಕದಿಂದ ವಿದ್ಯಾರ್ಥಿ ಹಾಗೂ ಯುವ ಜನತೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನ ಕೇಂದ್ರದ ಅಂತರರಾಷ್ಟ್ರೀಯ ವಸುವಿಜ್ಞಾನ ಕೇಂದ್ರದಿಂದ ವಸ್ತುವಿಜ್ಞಾನದಲ್ಲಿ ಪಿ.ಜಿ. ಡಿಪ್ಲೋಮಾವನ್ನೂ ಸಹ ಪಡೆದಿದ್ದಾರೆ. ವಿಶ್ವವಿಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಜೊತೆ ಸಂಶೋಧನೆಗಳನ್ನು ನಡೆಸಿ, ಲೇಖನಗಳನ್ನು ಸಹ ಪ್ರಕಟಿಸಿದ್ದಾರೆ.
|
|
| |
|
|
|
|
|
|
|
|
|