|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಫ್ಲಾರೆನ್ಸ್ ನೈಟಿಂಗಲ್ ವಿದ್ಯಾವಂತ ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಅಂದಿನ ಯುರೋಪಿನ ಬೆಡಗು, ಬಿನ್ನಾಣ, ವಿಲಾಸ-ವೈಭವಗಳ ಬಗ್ಗೆ ಒಲವು ತೋರಿಸಲಿಲ್ಲ. ಇವು ಬದುಕಿನ ಸಾರ್ಥಕ ಕ್ಷಣಗಳನ್ನು ವ್ಯರ್ಥಮಾಡುವ ನಡವಳಿಕೆಗಳು ಎಂಬುದು ಅವರ ನಂಬಿಕೆ. ರೋಗಿಗಳ ಶುಶ್ರೂಷೆ ಮಾಡಬೇಕೆಂಬುದು ಅವರ ಅಂತರಾಳದ ಬಯಕೆ. ಕೆಳಮಟ್ಟದ ಜರನಷ್ಟೆ ದಾದಿಯರ ಕೆಲಸಕ್ಕೆ ಅರ್ಹರು ಎಂಬ ನಂಬಿಕೆಯಿದ್ದ ಕಾಲದಲ್ಲೂ, ತಾನು ದಾದಿಯಾಗಿ ರೋಗಿಗಳ ಶುಶ್ರೂಷೆ ಮಾಡಬೇಕೆಂಬ ಫ್ಲಾರೆನ್ಸಳ ನಿರ್ಧಾರ ಸಡಿಲಾಗಲಿಲ್ಲ. ರೋಗಿಗಳ ಶ್ರುಶ್ರೂಷೆಯಷ್ಟೇ ಸಾಂತ್ವನ ಸಹ ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಡುವ ಕೃತಿ ದೀಪಧಾರಿಣಿ.
|
| |
|
|
|
|
|
|
|
|