|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ದೆವ್ವ ಭೂತಗಳಿವೆಯೇ? ಕೆಲವರ ಮೈಮೇಲೆ ದೆವ್ವ, ದೇವರು ಬರುತ್ತವೆ, ಇದು ನಿಜವೇ?ದೆವ್ವ ಹಿಡಿದಾಗ, ವ್ಯಕ್ತಿ ಕೂಗಾಡುತ್ತಾನೆ, ಕಿರಿಚಾಡುತ್ತಾನೆ,ಹಿಂಸೆಪಡುತ್ತಾನೆ ಇದರ ಅರ್ಥವೇನು?ಮೈಮೇಲೆ ಬಂದ ದೆವ್ವ ವ್ಯಕ್ತಿಗೆ ಗೊತ್ತಿಲ್ಲದಅನೇಕ ವಿಷಯ, ವಿಚಾರಗಳನ್ನು ಹೇಳುತ್ತದೆ.ಬೇರೊಂದು ಭಾಷೆಯಲ್ಲಿ ಮಾತಾಡುತ್ತದೆ. ಇವೆಲ್ಲದೆವ್ವ ಇದೆ ಎನ್ನಲು ಸಾಕ್ಷ್ಯಗಳಲ್ಲವೇ?ಅಥವಾ ದೇವರು/ದೆವ್ವ ಬರುವುದೆಲ್ಲ ಒಂದು ಭ್ರಮೆಯೇ, ಒಂದು ಪೂರ್ವ ನಿಶ್ಚಿತ, ವ್ಯವಸ್ಥಿತ ನಾಟಕವೇ. ಈ ವ್ಯಕ್ತಿಗಳು ಮಾನಸಿಕವಾಗಿಅಸ್ವಸ್ಥರೇ?ಉತ್ತರಗಳಿಗಾಗಿ ಈ ಪುಸ್ತಕವನ್ನು ಓದಿ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|