|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಗು ಸಾರ್ವತ್ರಿಕ, ಅದಕ್ಕೆ ಬಡವ - ಬಲ್ಲಿದ - ಜಾತಿ - ಧರ್ಮಗಳ ಹಂಗಿಲ್ಲ, ಬದುಕಿನಲ್ಲಿ ಏಕತಾನತೆ, ಬೇಸರ, ಒಂಟಿತನ ಕಾಡಿದಾಗ ನಗೆಹನಿಗಳು ಮರುಭೂಮಿಯಲ್ಲಿನ ಓಯಸಿಸ್ನಂತೆ ಮುದ ನೀಡುತ್ತದೆ. ಗಂಭೀರ ವಾತಾವರಣದಲ್ಲೂ ಒಂದು ಹಾಸ್ಯ ಚಟಕಿ ಹಾರಿದರೆ ನಗುವೋ ನಗು. ಇಂಥ ಅಪರೂಪದ ಕ್ಷಣಗಳನ್ನು ಕಲೆಹಾಕಿ, ಪೋಣಿಸಿ ನಗೆಹಾರವನ್ನು ನೇಯ್ದುಕೋಟ್ಟಿದ್ದಾರೆ ಲೇಖಕರು. ‘ಹಾಸ್ಯ ಕಿಡಿ‘ ಪುಸ್ತಕವನ್ನು ಓದಿ ಮನಸಾರೆ ನಕ್ಕುಬಿಡಿ.
|
ಶ್ರೀ ಸಂಪಟೂರು ವಿಶ್ವನಾಥ್ ರವರು ಎಂ, ಎಸ್ಸಿ (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಧಿನಗರದ ಪ್ರೌಢೋನ್ನತೆ ಶಾಲೆಯಲ್ಲಿ ಶಿಕ್ಷಕರಾಗಿ ವೃತಿ ಆರಂಭಿಸಿದ ಇವರು ೧೯೯೬ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಖ್ಯಾತ ನಗೆ ಬರೆಹಗಾರರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯೋಕ್ತಿಗಳು ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.
|
|
| |
|
|
|
|
|
|
|
|
|