|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹಳ್ಲಿಗಳನ್ನು ಅಭಿವೃದ್ಧಿಪಡಿಸಿ ಅಲ್ಲಿನ ಶಿಕ್ಷಣದ ಬಗ್ಗೆ ಸಮಗ್ರ ಬದಲಾವಣೆ ತರಬೇಕಾದ ಅಗತ್ಯವನ್ನು ವಿಶೇಷವಾಗಿ ಪ್ರಸ್ತಾಪಿಸಿ ಬರೆದ ಲೇಖನಗಳಿವು. ಇದರಲ್ಲಿ ನಮ್ಮ ಹಳ್ಳಿಗಳು ಅಭಿವೃದ್ಧಿಯಾಗದಿರಲು ಕಾರಣವೇನೆಂಬುದನ್ನೂ ನೇರವಾಗಿಯೇ ಗುರುತಿಸಿದೆ. ಸಮಾಜಸೇವಾಸಕ್ತರಾದ ಶ್ರೀ ಜಿ. ಎಸ್. ಜಯದೇವ ಬರೆದ ಈ ಬರಹಗಳಲ್ಲಿ ಸಾಮಾಜಿಕ ಕಳಕಳಿ ಎದ್ದುಕಾಣುತ್ತಿದೆ. ಅಂಕಣ ಬರಹಗಳಾದ ಈ ಲೇಖನಗಳಲ್ಲಿ ಒಂದು ಹೆಚ್ಚು ಒಂದು ಕಮ್ಮಿ ಎನ್ನುವಂತಿಲ್ಲ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಪ್ರಗತಿಯ ಹೆಸರಿನಲ್ಲಿ ಶಿಕ್ಷಣ, ನೀರಾವರಿ, ಗುಡಿ-ಕೈಗಾರಿಕೆ ಮುಂತಾದುವನ್ನು ಕಡೆಗಣಿಸಿ ಶ್ರೀಸಾಮಾನ್ಯನ ದಿಕ್ಕೆಡಿಸಿದ ಇಂದಿನ ಸಾಮಾಜಿಕ ಸ್ಥಿತಿಗತಿಗಳ ಅವಲೋಕನ.
|
| |
|
|
|
|
|
|
|
|
|