|
|
|

 |
Rs. 120 10% |
|
Rs. 108/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಮರಾಠಿ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
168 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184674170 |
ಕೋಡ್ |
: |
002267 |
ಒಂದು ಸಮಕಾಲೀನ ರಾಜಕಾರಣದ ಗೋಸುಂಬೆತನವನ್ನು ವರ್ಣಿಸುವ ಕಾದಂಬರಿ. ದಲಿತರನ್ನು ಮನುಷ್ಯರೇ ಅಲ್ಲವೆನ್ನುವಷ್ಟರಮಟ್ಟಿಗೆ ಶೋಷಿಸಿ, ಜೊತೆಗೆ ದ್ವೇಷವನ್ನೂ ಸಾಧಿಸಿ ಮೇಲ್ವರ್ಗದವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅಮಾನವೀಯ ನಡವಳಿಕೆ ಪರಿಚಯಿಸಲ್ಪಟ್ಟಿದೆ. ದ್ವೇಷ-ತಿರಸ್ಕಾರ-ವ್ಯಂಗ್ಯ-ಪ್ರತೀಕಾರ ಕಾದಂಬರಿಯುದ್ದಕ್ಕೂ ವಿಜೃಂಭಿಸಿ ಸವರ್ಣೀಯರ ಹೊಲಸು ಮನಸ್ಸಿನ ಸಂಪೂರ್ಣ ಅನಾವರಣವಾಗಿದೆ. ಮತಧಾರ್ಮಿಕ ಆಚರಣೆಗಳ ಮಧ್ಯೆಯೇ ಬಿರುಕುಬಿಟ್ಟ ವ್ಯವಸ್ಥೆಯು ಜಾತಿ-ಜಾತಿಗಳ ಶ್ರೇಣೀಕರಣದ ವ್ಯವಸ್ಥೆಯೊಂದಿಗೆ ತಗುಲಿಕೊಂಡಾಗ ಆಗುವ ಅನಾಹುತಗಳು ಒಂದಲ್ಲ, ನೂರಾರು. ನಡುವೆ ಹೊತ್ತಿ ಉರಿಯುವ ಮನೆಯ ಗಳ ಹಿರಿಯುವ ಮಂದಿಗೆನು ಸಮಾಜೋದ್ಧಾರದ ಕನಸೇನೂ ಇರುವುದಿಲ್ಲ! ಎಂತೆಂತಹ ಚತುರ ಪಾತ್ರಗಳು ಇಲ್ಲಿ ಅನಾವರಣಗೊಂಡಿವೆ ಎಂದು ಓದಿ ನೋಡಿ.
|
| | |
|
|
|
|
|
|
|
|