|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಹೇಮಂತ ಸಾಹಿತ್ಯ, Hemantha Sahitya |
ಈಗಿನ ಮುದ್ರಣದ ಸಂಖ್ಯೆ |
: |
4 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
152 |
ಪುಸ್ತಕದ ಗಾತ್ರ |
: |
1/8 Crown Size |
ಕೋಡ್ |
: |
121547 |
2. ಹೊಯ್ಸಳೇಶ್ವರ ವಿಷ್ಣುವರ್ಧನ
ಕಿರು ಪರಿಚಯ -
ಹೊಯ್ಸಳ ಎರೆಯಂಗ ದೇವನ ತರುವಾಯ ಪಟ್ಟಕ್ಕೆ ಬಂದ ಅವನ ಹಿರಿಯ ಮಗ ಬಲ್ಲಾಳನ ಕಾಲದಲ್ಲಿ ಅವನು ಕಾಯಿಲೆಯಿಂದ (ಹುಟ್ಟು ವ್ಯಾಧಿ) ಬಲಳುತ್ತಿರುವ ವೇಳೆಯಲ್ಲಿ ಚಾಲುಕ್ಯ ಸಾಮಂತನಾದ ಜಯಸಿಂಹ ಹೊಯ್ಸಳರ ಮೇಲೆ ದಂಡೆತ್ತಿ ಬರುತ್ತಾನೆ. ಚಾಲುಕ್ಯರ ಸಾಮಂತರಾಗಿದ್ದ ಹೊಯ್ಸಳರು, ರಕ್ಷಣೆ ನಿರೀಕ್ಷಿಸಿದ್ದ ದಿಕ್ಕಿನಿಂದ ಆಕ್ರಮಣ ಎದುರಿಸಬೇಕಾದಾಗ, ಬಲ್ಲಾಳನು ಚಾಲುಕ್ಯರ ಬೆನ್ನು ಹಿರಿತದ ದ್ರೋಹಕ್ಕೆ ಸಿಡಿದೆದ್ದು, ವ್ಯಾಧಿಯನ್ನು ಲೆಕ್ಕಿಸದೆ ಮಾಡಿದ ಹೋರಾಟ ಯುಗ ಯುಗಗಳಾಚೆಗೂ ಜನ ಮನಗಳಲ್ಲಿ ಉಳಿದಿರುವಂತದ್ದು, ಆ ಯುದ್ದದಲ್ಲಿ ಜಯಸಿಂಹನನ್ನು ಸೋಲಿಸಿ, ಸಾವಿಗಿಂತಲೂ ನೀಚವಾಗಿ ಅವಮಾನಿತನನ್ನಾಗಿ ಮಾಡಿ, ವೀರ ಬಲ್ಲಾಳನೆಂದು ಬಿರುದಾಂಕಿತನಾಗುತ್ತಾನೆ. ನಂತರ ಅವನ ಅಕಾಲಿಕ ಸಾವಿನ ತರುವಾಯ ಬಿಟ್ಟಿದೇವ (ವಿಷ್ಣುವರ್ಧನ) ರಾಜನಾಗಿ ತಲಕಾಡನ್ನು ಚೋಳರ ಆಳ್ವಿಕೆಯಿಂದ ಮುಕ್ತಗೊಳಿಸಿ, ತಲಕಾಡುಗೊಂಡ ಎಂಬ ಬಿರುದು ಪಡೆದು ಕನ್ನಡಿಗರ ಕೀರ್ತಿ ಕಳಶವಾಗಿತ್ತಾನೆ.
ಕೃತಿ ಅತಿಮೋಹಕವಾಗಿದ್ದು, ಹೊಯ್ಸಳರ ಮೇಲಿನ ಕನ್ನಡಿಗರ ಅಭಿಮಾನವನ್ನು ನೂರ್ಮಡಿಗೊಳಿಸುತ್ತದೆ.
|
| |
|
|
|
|
|
|
|
|
|