|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಕೊಂಕಣಿ |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
280 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789386809933 |
ಕೋಡ್ |
: |
003374 |
ಗೋವೆಯಿಂದ ಕರ್ನಾಟಕದ ಕಾಳಿ ನದಿತೀರಕ್ಕೆ ವಲಸೆ ಬಂದ ಕುಟುಂಬವೊಂದು ಕಾಲಾನುಕ್ರಮದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ ಹಾಗೂ ಕೃಷಿ ಸಮಾಜವೊಂದು ನಿರ್ಮಾಣಗೊಳ್ಳುವ ವಿವರಗಳು ಈ ಕಾದಂಬರಿಯಲ್ಲಿ ಇವೆ. ಪ್ರಾಕೃತಿಕ ವಿಕೋಪಗಳು, ಸಂಬಂಧಗಳನ್ನು ಮೀರಿ ನಿಲ್ಲುವ ಮನುಷ್ಯನ ಸ್ವರ್ಥ, ಕೃಷಿಕಾರ್ಯದಲ್ಲಿ ಹೆಣ್ಣಿನ ಕುರಿತಾದ ನಿಷೇಧಗಳು ಹಾಗೂ ಮಣ್ಣಿನ ಕೆಲಸ ಒಲ್ಲದ ಯುವಜನಾಂಗ ಪರ್ಯಾಯ ದುಡಿಮೆಯಾಗಿ ಮಿಲಿಟ್ರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಸ್ಥಿರಸಮಾಜದ ಅಧೋಗತಿಗೆ ಹೇಗೆ ಕಾರಣವಾಗಬಲ್ಲದು ಎಂಬುದನ್ನು ಈ ಕಾದಂಬರಿ ಸಶಕ್ತವಾಗಿ ಕಟ್ಟಿಕೊಡುತ್ತದೆ.
|
ಮಹಾಬಳೇಶ್ವರ ಸೈಲ್ : ಕೊಂಕಣಿಯ ಪ್ರಮುಖ ಕಥಾ ಲೇಖಕರು. ಇವರ "ತರಂಗ", "ಬಾಯನೆಟ್ ಫಾಯರಿಂಗ್", "ನಿಮಾಣೊ ಅಶ್ವತ್ಥಾಮಾ" ಸೇರಿದಂತೆ 5 ಕಥಾಸಂಕಲನಗಳು, "ಕಾಳಿಗಂಗಾ", "ಅರಣ್ಯಕಾಂಡ", "ಹಾವಠಣ", "ಯುಗಸಾಂವರ್" ಮೊದಲಾದ 10 ಕಾದಂಬರಿಗಳು, "ಸೈಮದೇವ್" ಎಂಬ ಬಾಲ ಸಾಹಿತ್ಯ ಕೃತಿ ಪ್ರಕಟವಾಗಿವೆ. ಇವರು ಮರಾಠಿಯಲ್ಲಿಯೂ ನಾಟಕ, ಕಾದಂಬರಿ, ಅನುವಾದ ಕೃತಿ ರಚನೆ ಮಾಡಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಗೋವಾ ಕಲಾ ಅಕಾಡೆಮಿ, ಗೋವಾ ಭಾಷಾಮಂಡಳದ ಪ್ರಶಸ್ತಿಗಳು, ವಿಮಲಾ ವಿ. ಪೈ ವಿಶ್ವಕೊಂಕಣಿ ಸಾಹಿತ್ಯ ಪುರಸ್ಕಾರ ಮತ್ತು 2016ನೇ ಸಾಲಿನ "ಸರಸ್ವತಿ ಸಮ್ಮಾನ್" ದೊರೆತಿವೆ
|
|
| | |
|
|
|
|
|
|
|
|