|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹೊರ ಜಗತ್ತಿಗೆ ಬೆಳಕಿಂಡಿಯಾಗಿರುವ ಕಣ್ಗಳ ಬಗ್ಗೆ ನಮಗೆಷ್ಟು ತಿಳಿದಿದೆ? ದೃಷ್ಟಿದೋಷ ಉಂಟಾಗುವುದು ಹೇಗೆ? ಕಣ್ಣಿನ ಪೊರೆ ಬರಲು ಕಾರಣವೇನು? ಇದಕ್ಕೆ ಏನು ಚಿಕಿತ್ಸೆ? ತಾರಕೆಯ ಸೋಂಕು ರೋಗಕ್ಕೆ ಕಾರಣವೇನು? ಸಮೀಪದೃಷ್ಟಿ - ದೂರದೃಷ್ಟಿ ಎಂದರೇನು? ಗ್ಲೊಕೊಮಾ ಎಂದರೇನು? ಇದು ಯಾವಾಗ ಬರುತ್ತದೆ? ಇತ್ಯಾದಿ...... ಕಣ್ಣಿಗೆ ಸಂಬಂಧಿಸಿದ ಒಂದುನೂರ ಆರು ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
|
ಡಾ|| ಎಚ್. ಎಸ್. ಮೋಹನ್ ಪ್ರಸಿದ್ಧ ನೇತ್ರ ತಜ್ಞರು. ಸಾಗರದಲ್ಲಿ ವಿಜಯ ಕಣ್ಣಿನ ಚಿಕಿತ್ಸಾಲಯ ನಡೆಸುತ್ತಿದ್ದು ಹಲವಾರು ರೀತಿಯ ಕಣ್ಣಿನ ತೊಂದರೆಗೊಳಗಾದವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕಣ್ಣಿನ ರೋಗಗಳಿಗೆ ಸಂಬಂಧಿಸಿದಂತೆ ಇವರು ಬರೆದ ಅನೇಕ ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಪತ್ರಿಕೆಗಳಿಗೂ ಲೇಖನಗಳನ್ನು ಬರೆಯುತ್ತಿದ್ದಾರೆ. ಫ್ರೀಲಾನ್ಸ್ ಜರ್ನಲಿಸ್ಟ್ ಆಗಿಯೂ ಇವರು ಪ್ರಸಿದ್ಧರು.
|
|
| |
|
|
|
|
|
|
|
|
|