ಶ್ರೀ ಗಣೇಶ ಪಿ ನಾಡೋರರು ಪರಿಸರ ಪ್ರಿಯರು. ಇವರು ಬರೆದಿರುವ ಕಥೆ, ಕವಿತೆ, ಲೇಖನಗಳು ಹಲವು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.